Welcome, Guest   [ Register | Sign In | Take a tour | Adult Filter: On ]

ಟ್ಯಾಗ್‌ಗಳು: ವಿವಿಧ


ಬ್ಲಾಗ್ಸ್ (17)
ಮರಾಠಿ ಇತಿಹಾಸ ಸಂಶೋಧಕ ಡಾ. ರಾ.ಚಿ. ಢೇರೆ ಅವರ ಶಿವಾಜಿ ಮೂಲದ ಕುರಿತು ಶಿಖರ ಶಿಂಗಣಾಪುರಚಾ ಶಂಬು ಮಹಾದೇವ ಸಂಶೋಧನಾತ್ಮಕ ಕೃತಿಯನ್ನೇ ಡಾ. ಸರಜೂ ಕಾಟ್ಕರ್ ಶಿವಾಜಿ ಮೂಲ ಕನ್ನಡ ನೆಲ ರೂಪದಲ್ಲಿ ಕನ್ನಡಕ್ಕೆ ಪರಿಚಯಿಸಿದ್ದಾರೆ. ಶಿವಾಜಿ ಮೂಲದ ಕುರಿತು ಅದರಲ್ಲೂ ಮಹಾರಾಷ್ಟ್ರದಲ್ಲಿ ಸಾಕಷ್ಟು ವಿವಾದಗಳು ಇದ್ದವು. ... ಮತ್ತಷ್ಟು ಓದಿ

ಬಿಜೆಪಿಯದ್ದೂ ಪಂಚ ಕ್ಷೇತ್ರಗಳಲ್ಲಿ ಸಾಧನೆ ಶೂನ್ಯ. ತನ್ನದೇ ಸರ್ಕಾರವಿದ್ದರೂ ಜನರ ಕೋಪಕ್ಕೆ ಗುರಿಯಾದ ಪಕ್ಷ. ಆಪರೇಷನ್ ಕಮಲಕ್ಕೆ ಜನರು ತಕ್ಕ ಉತ್ತರ ನೀಡಿದ್ದಾರೆ. ಆಪರೇಷನ್ ಗೆ ಒಳಗಾದ ಎರಡೂ ಕ್ಷೇತ್ರಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಆ ಪಕ್ಷಕ್ಕೆ ಇತ್ತು. ಅಲ್ಲಿ ಬಿಟ್ಟು ಬೇರೆಲ್ಲಿಯೋ ಗೆದ್ದಿದೆ. ... ಮತ್ತಷ್ಟು ಓದಿ

ಸ್ವಾತಂತ್ರ್ಯ ಪೂರ್ವ ಕಾಲದಲ್ಲಿನ ಭಾರತೀಯ ಲೇಖಕ ಅಸದ್ ಮಂಟೋ ಬರೆದ ಕೆಲವು ಕಥೆಗಳಿವು. ಸಾದತ್ ಹಸನ್ ಮಂಟೋ ಬರೆದ ಕಥೆಗಳ ಪೈಕಿ ಕೋರ್ಟ್ ಮೆಟ್ಟಿಲು ಏರಿದ ಕಥೆಗಳನ್ನೇ ಬಹಿಷ್ಕೃತ ಕಥೆಗಳು ಎಂದು ಡಾ. ಸರಜೂ ಕಾಟ್ಕರ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಇಂದಿನ ಸಾಮಾಜಿಕ ಸ್ಥಿತಿಗತಿಗೆ ಹೋಲಿಸಿದಲ್ಲಿ, ಈ ಕಥೆಗಳಲ್ಲಿನ ... ಮತ್ತಷ್ಟು ಓದಿ