Welcome, Guest   [ Register | Sign In | Take a tour | Adult Filter: On ]

ಟ್ಯಾಗ್‌ಗಳು: ಪ್ರೀತಿ


ಬ್ಲಾಗ್ಸ್ (11)
ಮರಾಠಿ ಇತಿಹಾಸ ಸಂಶೋಧಕ ಡಾ. ರಾ.ಚಿ. ಢೇರೆ ಅವರ ಶಿವಾಜಿ ಮೂಲದ ಕುರಿತು ಶಿಖರ ಶಿಂಗಣಾಪುರಚಾ ಶಂಬು ಮಹಾದೇವ ಸಂಶೋಧನಾತ್ಮಕ ಕೃತಿಯನ್ನೇ ಡಾ. ಸರಜೂ ಕಾಟ್ಕರ್ ಶಿವಾಜಿ ಮೂಲ ಕನ್ನಡ ನೆಲ ರೂಪದಲ್ಲಿ ಕನ್ನಡಕ್ಕೆ ಪರಿಚಯಿಸಿದ್ದಾರೆ. ಶಿವಾಜಿ ಮೂಲದ ಕುರಿತು ಅದರಲ್ಲೂ ಮಹಾರಾಷ್ಟ್ರದಲ್ಲಿ ಸಾಕಷ್ಟು ವಿವಾದಗಳು ಇದ್ದವು. ... ಮತ್ತಷ್ಟು ಓದಿ

ಸ್ವಾತಂತ್ರ್ಯ ಪೂರ್ವ ಕಾಲದಲ್ಲಿನ ಭಾರತೀಯ ಲೇಖಕ ಅಸದ್ ಮಂಟೋ ಬರೆದ ಕೆಲವು ಕಥೆಗಳಿವು. ಸಾದತ್ ಹಸನ್ ಮಂಟೋ ಬರೆದ ಕಥೆಗಳ ಪೈಕಿ ಕೋರ್ಟ್ ಮೆಟ್ಟಿಲು ಏರಿದ ಕಥೆಗಳನ್ನೇ ಬಹಿಷ್ಕೃತ ಕಥೆಗಳು ಎಂದು ಡಾ. ಸರಜೂ ಕಾಟ್ಕರ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಇಂದಿನ ಸಾಮಾಜಿಕ ಸ್ಥಿತಿಗತಿಗೆ ಹೋಲಿಸಿದಲ್ಲಿ, ಈ ಕಥೆಗಳಲ್ಲಿನ ... ಮತ್ತಷ್ಟು ಓದಿ

ದಲಿತ ಸಾಹಿತ್ಯ ಪ್ರಬುದ್ಧವಾಗಿ ಬೆಳೆದಿರುವುದು ನನಗೆ ತಿಳಿದ ಮಟ್ಟಿಗೆ ಮರಾಠಿಯಲ್ಲಿ ಮಾತ್ರ. ಐದು ಸಾವಿರ ವರುಷಗಳ ರೋಷ ಅವಮಾನಗಳು ಒಮ್ಮಿಂದೊಮ್ಮೆಲೆ ಜಲಪಾತದ ಪ್ರವಾಹೋಪಾದಿಯಲ್ಲಿ ಸಾಹಿತ್ಯ ಲೋಕಕ್ಕೆ ನುಗ್ಗಿತು. ಇಪ್ಪತ್ತು ವರ್ಷಗಳ ಅವಧಿಯಲ್ಲಿ ಮರಾಠಿಯಲ್ಲಿ ಸುಮಾರು 400ಕ್ಕೂ ಹೆಚ್ಚು ದಲಿತ ಸಾಹಿತ್ಯ ಪ್ರಕಟವಾಯಿತು. ... ಮತ್ತಷ್ಟು ಓದಿ

ಕೆಲವು ದಿನಗಳ ಹಿಂದೆ ಬಾಗಲಕೋಟೆಯಲ್ಲಿ ಮುಕ್ತ ಮುಕ್ತ ಸಂವಾದ ಜರುಗಿತು. ಸಂವಾದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಿರುತೆರೆ ನಿರ್ದೇಶಕ ಟಿ.ಎನ್. ಸಿತಾರಾಮ್, ಹಳ್ಳಿಗಳು ಇಂದು ವೃದ್ಧಾಶ್ರಮಗಳು ಆಗುತ್ತಿವೆ ಎಂದು ಹೇಳಿದರು. ಅವರ ಮಾತಿನ ಹಿಂದೆ ಎಂತಹ ಸತ್ಯ ಅಡಗಿದೆ. ಎಲ್ಲ ಜಾಗತೀಕರಣದ ಪರಿಣಾಮವಾಗಿಯೋ ಅಥವಾ ಗ್ರಾಮೀಣ ... ಮತ್ತಷ್ಟು ಓದಿ

A friend Who knows all about but still likes you ಈ ಮಾತಿಗೆ ನನ್ನ ಮಟ್ಟಿಗೆ ಹೇಳುವುದಾದರೆ ನನಗಿರುವ ಪರಮಾಪ್ತ ಮಿತ್ರ ಎಂದರೆ ದೀಪಕ್. ನಿನ್ನ ಜೀವನದಲ್ಲಿ ಮಿತ್ರನಿಗೆ ಯಾವ ಸ್ಥಾನ? ದೇಹದ ಅರ್ಧ ಭಾಗ ಅರ್ಧಾಂಗಿಗೆ ಇನ್ನರ್ಧ ನನ್ನ ಮಿತ್ರೋತ್ತಮನಿಗೆ ಇದು ನಾನು ಯಾವಾಗಲೋ ವನಿಗೆ ಹೇಳಿದ್ದ ಮಾತು. ... ಮತ್ತಷ್ಟು ಓದಿ

ಜಬ್ ದೋಸ್ತಿ ಕಿ ದಾಸ್ತಾನ್ ವಕ್ತ್ ಸುನಾಯೆಗಾಹಮ್ ಕೊ ಭಿ ಎಕ್ ಶಕ್ಸ್ ಯಾದ್ ಆಯೆಗಾ ತಬ್ ಭೂಲ್ ಜಾಯೆಂಗೆ ಜಿಂದಗಿ ಕೆ ಗಮೊಂ ಕೊಜಬ್ ಆಪ್ ಕೆ ಸಾಥ್ ಗುಜರಾ ವಕ್ತ್ ಯಾದ್ ಆಯೇಗಾ..ಅಗಸ್ಟ್ 14. ಜಿಟಿ ಜಿಟಿ ಮಳೆ. ಕಾಲೇಜು ಪ್ರಿನ್ಸಿಪಾಲ್ ಚೇಂಬರ್ ಎದುರಿನ ಕಟ್ಟೆ.. ಗಡಾ ಗಡಾ ಅಂತ ನಡಗ್ತಾ ನಿಂತದ್ದು. ಬಟ್ಟೆ ಎಲ್ಲ ... ಮತ್ತಷ್ಟು ಓದಿ

ಜನಸಾಮಾನ್ಯರಿಗೆ ನಿತ್ಯ ಯಾರಾದರೊಬ್ಬರು ಶುಭಾಶುಭದ ಗ್ರಹದ ರೂಪದಲ್ಲಿ ವಕ್ಕರಿಸಿಕೊಂಡಿರುತ್ತಾರ... ಮತ್ತಷ್ಟು ಓದಿ

ಕೆಲವು ದಿನಗಳ ಹಿಂದೆ ದಿನೇಶ್ ಅಮೀನ್ ಮಟ್ಟೂ ಅವರು ಮಹಾರಾಷ್ಟ್ರದಲ್ಲಿನ ದಲಿತ ರಾಜಕೀಯದ ಪರಿಸ್ಥಿತಿ ಕುರಿತು ಬರೆದ ವಿಶ್ಲೇಷಣಾತ್ಮಕ ಲೇಖನವನ್ನು ಓದಿದ ನಂತರವೇ ಅನ್ನಿಸಿದ್ದು. ಭಾರತದಲ್ಲಿ ಎಷ್ಟೊಂದು ಸೈದ್ಧಾಂತಿಕ ಸೋಲುಗಳು ಪದೆಪದೆ ಪುನರಾವರ್ತನೆಯಾಗುತ್ತಿವ... ಮತ್ತಷ್ಟು ಓದಿ

“ಇದು ನಿನ್ನದೇ ಕಥೆನಾ?... ಅನ್ನಿಸೋದೆ ಇಲ್ಲ..ಬರೀ ಬದುಕಿನ ಹೆಳವಂಡಗಳನ್ನು ಕಥೆಗೆ ಇಳಿಸುತ್ತಿದ್ದಿಯಲ್ಲಾ.. ಇದು ಚೆನ್ನಾಗಿದೆ ಸ್ವಲ್ಪ ಆಪ್ಟಿಮಿಸ್ಟಿಕ್ ಅನ್ನಿಸ್ತು”.... “ಎಲ್ಲಿಯವರೆಗೆ ಹೀಗೆಯೇ ಹೆಳವಂಡಗಳನ್ನು ನೆನೆಯುತ್ತ ಇರುವುದು. ಸಾಕಲ್ಲ ಬದುಕಿಗೆ ಇಷ್ಟು”... ಮತ್ತಷ್ಟು ಓದಿ

ಎಲ್ಲಾ ಸರಿಯಾಗೈತಿ ಅಂದಕೊಂಡು ಇದ್ದಂವನ ಜೀವನಕ ಅವಳ ಹೆಸರಿನ ರೂಪದಾಗ ಮತ್ತ ಜಮಾ ಅನ್ನೋದು ಆಗಿತ್ತಲ್ಲ. ಹಾಂಗಿದ್ದರ ಯಾವ ಖಾತೆಕ ಖರ್ಚು ಬಿತ್ತು. ತಲಿ ಕೆಡಿಸಿಕೊಳ್ಳುದು ಬ್ಯಾಡ ಬ್ಯಾಡ್ ಅಂದರೂ ವಿಶಿ ಬಂದಿದ್ದಳು ಮತ್ತಷ್ಟು ಓದಿ

ಅನುವಾದ ಸಾಹಿತ್ಯದಲ್ಲಿ ಓದುವ ಅಸಕ್ತಿ ಹುಟ್ಟಬೇಕು ಎಂದರೆ ಅದು ಎಲ್ಲೊ ನಮ್ಮ ಪಕ್ಕವೇ ನಡೆದ ಘಟನೆಯಂತಿರಬೇಕು. ಆಗಾಗ ಓದುಗನ ಮನಸ್ಸು ತನ್ನ ಸುತ್ತಲಿನ ಪರಿಸರವನ್ನು ಕಲ್ಪಿಸಿಕೊಂಡು ಅಕ್ಷರಗಳ ಲೋಕದಲ್ಲಿ ತನ್ಮಯನಾಗಲು ಪ್ರಯತ್ನಿಸುತ್ತದೆ. ಎಲ್ಲೊ ಕಾಣದ ಊರು ಕೇಳದ ಹೆಸರುಗಳಿಂದ ಮತ್ತಷ್ಟು ಓದಿ