Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]

ವರ್ಗಗಳು: ಒಂದಿಷ್ಟು ರಾಜಕೀಯ


ಬ್ಲಾಗ್ಸ್ (10)
ಉತ್ತರ ಕರ್ನಾಟಕದಲ್ಲಿ ಹೇಳಿ ಮಾಡಿಸಿದ ಜೋಡಿಗೆ ಕಲಕ ನೀರು... ಎಂಬ ಗ್ರಾಮ್ಯ ಗಾದೆಯ ಮಾತಿನಿಂದ ಅವರಿಬ್ಬರ ಅನೋನ್ಯತೆಯನ್ನು ವಿವರಿಸುತ್ತಾರೆ. ಭಾಷೆ ಒರಟು ಎನಿಸಿದರೂ ಹೇಳುವ ಸತ್ಯ ಸಂಗತಿ ಮನ ಮುಟ್ಟುಂತಿರುತ್ತದೆ. ಒಂದೇ ದಿನ ಸ್ವಾತಂತ್ರ್ಯ ಪಡೆದು ನಂತರ ಇಬ್ಬಾಗವಾದ ಈ ಎರಡು ದೇಶಗಳನ್ನು ಎರಡು ಅಂಶಗಳು ಹಾಳು ... ಮತ್ತಷ್ಟು ಓದಿ

ಭಾರತ ಮತ್ತು ಅಮೆರಿಕ ನಡುವಣ ನಾಗರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಸರಕಾರದ ಅಸ್ತಿತ್ವವೇ ಡೋಲಾಯಮಾನ ಸ್ಥಿತಿಯಲ್ಲಿದೆ. ಆದರೆ ಇದು ಒಂದು ದೇಶಕ್ಕೆ ಸಂಬಂಧಿಸಿದ ಸಂಗತಿಯಲ್ಲ. ಇಲ್ಲಿ ಅಮೆರಿಕವಿದೆ, ಭಾರತವಿದೆ, ಇದರೊಂದಿಗೆ ಇರಾನ್ ಕೂಡ ಇದೆ. ಅದು ಹೇಗೆ ಅಂತ ... ಮತ್ತಷ್ಟು ಓದಿ

ಇತ್ತೀಚೆಗೆ ಅಂದರೆ ಮೇ ತಿಂಗಳ ಕೊನೆಯ ವಾರದಲ್ಲಿ ಪಶ್ಚಿಮ ಬಂಗಾಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪರಿಣಾಮಗಳು ಯಾಕೆ ಮಾಧ್ಯಮಗಳ ಗಮಜ್ನ ಸೆಳೆಯಲಿಲ್ಲವೊ ಗೊತ್ತಿಲ್ಲ. ಆದರೂ ಈ ಸ್ಥಳೀಯ ಸಂಸ್ಥೆ ಚುನಾವಣೆಗಳು ನೀಡಿದ ತೀರ್ಪನ್ನು ರಾಜಕೀಯ ಸೇರಿದಂತೆ ಮಾಧ್ಯಮ ಪಂಡಿತರು ಗಮನಿಸಿದ್ದರೆ ಜನರ ನಾಡಿ ಮಿಡಿತ ಏನು ಅನ್ನುವುದು ... ಮತ್ತಷ್ಟು ಓದಿ

1964ರಲ್ಲಿ ಗಾಂಧಿ ಹತ್ಯೆಯ ಸತ್ಯಾಸತ್ಯತೆಗಳನ್ನು ಬಯಲಿಗೆ ಎಳೆಯುವುದಕ್ಕೆ ನೇಮಿಸಿದ್ದ ಎಲ್. ಜೆ. ಕಪೂರ್ ಆಯೋಗದ ವರದಿಯನ್ನು ಪರಿಶೀಲಿಸಬೇಕು ಎಂದು ಹೇಳಿದ್ದಿರಿ. ಈ ದೇಶದಲ್ಲಿ ಅದೂ ಐವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಆಡಳಿತ ... ಮತ್ತಷ್ಟು ಓದಿ

ತ್ರಾಸಿಯವರೆ.. ಈ ರೀತಿ ಹೇಳುತ್ತಿದ್ದೇನೆ ಎಂದು ಬೇಸರ ಬೇಡ ನಿಮ್ಮ ಮೂಲ ಲೇಖನದಲ್ಲಿ ನೇರವಾಗಿ ಓದುಗ ಪ್ರಭುವಿಗೆ ವ್ಯಾಖ್ಯಾನಿತ ವಾಸ್ತವಾಂಶಗಳನ್ನು ನೀಡುತ್ತ ಹೋಗಿದ್ದಿರಿ. ಎಲ್ಲಿಯೂ ನೀವು "ವೀರ್" ದೇಶ ಭಕ್ತನಲ್ಲ ಎಂದು ಹೇಳಿಯೇ ಇಲ್ಲ ಒಪ್ಪಿಕೊಳ್ಳುತ್ತೇನೆ. ಮಾಧ್ಯಮರಂಗದಲ್ಲಿ ನನಗೆ ಇರುವ ಅನುಭವದ ಆಧಾರದ ಮೇಲೆ ... ಮತ್ತಷ್ಟು ಓದಿ

ಸಚಿವ ಸ್ಥಾನದಿಂದ ವಂಚಿತವಾಗಿರುವ ಜಗದೀಶ್ ಶೆಟ್ಟರ್ ಈ ಬಾರಿ ಬಂಡಾಯದ ಬಾವುಟ ಹಾರಿಸಿದಲ್ಲಿ ಅದಕ್ಕೆ ಖಂಡಿತವಾಗಿ ಅನಂತಕುಮಾರ್ ಬೆಂಬಲ ನೀಡುವುದು ನೂರಕ್ಕೆ ನೂರರಷ್ಟು ಸತ್ಯ. ಒಂದು ಪಕ್ಷ ಬಿಜೆಪಿ ಹಾಕಿರುವ... ಮತ್ತಷ್ಟು ಓದಿ

ಸಾವರ್ಕರ್ ಅವರ ಉಗ್ರ ರಾಷ್ಟ್ರೀಯವಾದ ಮತ್ತು ಗಾಂಧಿಜಿಯ ಅಹಿಂಸಾತ್ಮಕ ಸಿದ್ದಾಂತದಡಿಯಲ್ಲಿ ಬೆಳೆದು ಬಂದ ರಾಷ್ಟ್ರೀಯ ವಾದದ ಹರಿವು ಬೇರೆಯಾಗಿದ್ದರೂ ರಾಷ್ಟ್ಪವನ್ನು ಬ್ರಿಟಿಷರಿಂದ ಮುಕ್ತಿಗೊಳಿಸುವುದು ಮುಖ್ಯ ಉದ್ದೇಶವಾಗಿತ್ತು. ಕಾಂಗ್ರೆಸ್‌ನಂತಹ ಮತ್ತು ಗಾಂಧಿಜಿಯಂತಹವರು ತಮ್ಮದೇ ಸಿದ್ದಾಂತ ಸರಿ ಎಂದು ಉಳಿದದ್ದು ಬುರ್ನಾಸು ಮತ್ತಷ್ಟು ಓದಿ

ಕಥೆಯಲ್ಲಿ ಸತ್ವವಿರುವುದು ಅಗಲಿಕೆಯಲ್ಲಿ, ಬಡತನದ ಬೇಗೆಯಲ್ಲಿ ನರಳುವವನಿಗೆ ಮನಸ್ಸು ನೀಡಿದರೂ ಐಶ್ವರ್ಯದ ಸುಖದ ಬದುಕು ಹುಡುಕಿಕೊಂಡು ನಿಷ್ಕಲ್ಮಶ ಪ್ರೀತಿಯನ್ನು ದಿಕ್ಕರಿಸಿದವಳಿಗೆ ಏನೂ ಸಿಕ್ಕಿಲ್ಲ. ವಾಸ್ತವಿಕ ಬದುಕಿನ ಸುಖ ಸಂತೋಷಗಳಿಲ್ಲ. ಆದರೂ ಆ ಸತ್ಯವನ್ನು ಮನಸಾರೆ ಇಷ್ಟಪಟ್ಟವನಿಗೆ ಹೇಳಿಕೊಳ್ಳಲಾರದ ಪರಿಸ್ಥಿತಿ..... ಮತ್ತಷ್ಟು ಓದಿ

ಇಶಾನ್ ಮಾಡುವ ಆ ಬೋಟ್ ಇದೆಯಲ್ಲ ಅದೊಂದೇ ಸಾಕು ಅವನ Divergent Thinking Style ಸಾಬೀತು ಪಡಿಸಲು. ಇದೇ ರೀತಿ ನಮ್ಮಲ್ಲೂ ಇರಬಹುದಲ್ಲಾ ಇಲ್ಲ ಮುಂದೆ ಹುಟ್ಟುವ ನಮ್ಮ ಮಕ್ಕಳಲ್ಲೂ ಇರಬಹುದಲ್ಲಾ ? ಅದನ್ನ ನೀವು ಹ್ಯಾಗೆ ಮತ್ತಷ್ಟು ಓದಿ

ನಿರ್ದೇಶಕ ರಾಜ್ ಕುಮಾರ್ ಸಂತೋಷಿ ಹಲ್ಲಾ ಬೋಲ್‌ನಲ್ಲಿ ಮತ್ತೊಂದು ಅಪರಾಧ ಮತ್ತು ಅಪರಾಧ ಜಗತ್ತಿನ ಕಥೆಯನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಜಸ್ಸಿಕಾ ಲಾಲ್ ಕೊಲೆ ಪ್ರಕರಣದ ಹೋಲಿಕೆ ಇದೆ ಎಂದು ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದವು. ಮತ್ತಷ್ಟು ಓದಿ