ಕಥೆಯಲ್ಲಿ ಸತ್ವವಿರುವುದು ಅಗಲಿಕೆಯಲ್ಲಿ, ಬಡತನದ ಬೇಗೆಯಲ್ಲಿ ನರಳುವವನಿಗೆ ಮನಸ್ಸು ನೀಡಿದರೂ ಐಶ್ವರ್ಯದ ಸುಖದ ಬದುಕು ಹುಡುಕಿಕೊಂಡು ನಿಷ್ಕಲ್ಮಶ ಪ್ರೀತಿಯನ್ನು ದಿಕ್ಕರಿಸಿದವಳಿಗೆ ಏನೂ ಸಿಕ್ಕಿಲ್ಲ. ವಾಸ್ತವಿಕ ಬದುಕಿನ ಸುಖ ಸಂತೋಷಗಳಿಲ್ಲ. ಆದರೂ ಆ ಸತ್ಯವನ್ನು ಮನಸಾರೆ ಇಷ್ಟಪಟ್ಟವನಿಗೆ ಹೇಳಿಕೊಳ್ಳಲಾರದ ಪರಿಸ್ಥಿತಿ.....
ಮತ್ತಷ್ಟು ಓದಿ