ತ್ರಾಸಿಯವರೆ.. ಈ ರೀತಿ ಹೇಳುತ್ತಿದ್ದೇನೆ ಎಂದು ಬೇಸರ ಬೇಡ ನಿಮ್ಮ ಮೂಲ ಲೇಖನದಲ್ಲಿ ನೇರವಾಗಿ ಓದುಗ ಪ್ರಭುವಿಗೆ ವ್ಯಾಖ್ಯಾನಿತ ವಾಸ್ತವಾಂಶಗಳನ್ನು ನೀಡುತ್ತ ಹೋಗಿದ್ದಿರಿ. ಎಲ್ಲಿಯೂ ನೀವು "ವೀರ್" ದೇಶ ಭಕ್ತನಲ್ಲ ಎಂದು ಹೇಳಿಯೇ ಇಲ್ಲ ಒಪ್ಪಿಕೊಳ್ಳುತ್ತೇನೆ. ಮಾಧ್ಯಮರಂಗದಲ್ಲಿ ನನಗೆ ಇರುವ ಅನುಭವದ ಆಧಾರದ ಮೇಲೆ ... ಮತ್ತಷ್ಟು ಓದಿ
|
ಸಚಿವ ಸ್ಥಾನದಿಂದ ವಂಚಿತವಾಗಿರುವ ಜಗದೀಶ್ ಶೆಟ್ಟರ್ ಈ ಬಾರಿ ಬಂಡಾಯದ ಬಾವುಟ ಹಾರಿಸಿದಲ್ಲಿ ಅದಕ್ಕೆ ಖಂಡಿತವಾಗಿ ಅನಂತಕುಮಾರ್ ಬೆಂಬಲ ನೀಡುವುದು ನೂರಕ್ಕೆ ನೂರರಷ್ಟು ಸತ್ಯ. ಒಂದು ಪಕ್ಷ ಬಿಜೆಪಿ ಹಾಕಿರುವ... ಮತ್ತಷ್ಟು ಓದಿ
|
ಮಾಸ್ಟರ್ ಸೀನ್, ಇಡೀ ಚಿತ್ರದ ಸತ್ವ ಇರುವುದೇ ಕ್ಲೈಮಾಕ್ಸ್ನಲ್ಲಿ ಶ್ರೀದೇವಿ ರೈಲಿನಲ್ಲಿ ಕಿಟಕಿಯ ಬಳಿ ಕುಳಿತಿದ್ದಾಳೆ ಹೊರಗೆ ನಮ್ಮ ನಾಯಕ ಅವಳನ್ನು ಕರೆಯುತ್ತಿರುತ್ತಾನೆ. ಅವನ ಮೂಕ ಅಭಿನಯ ಎಷ್ಟು ಸಶಕ್ತವಾಗಿದೆ... ಮತ್ತಷ್ಟು ಓದಿ
|
ಸಾವರ್ಕರ್ ಅವರ ಉಗ್ರ ರಾಷ್ಟ್ರೀಯವಾದ ಮತ್ತು ಗಾಂಧಿಜಿಯ ಅಹಿಂಸಾತ್ಮಕ ಸಿದ್ದಾಂತದಡಿಯಲ್ಲಿ ಬೆಳೆದು ಬಂದ ರಾಷ್ಟ್ರೀಯ ವಾದದ ಹರಿವು ಬೇರೆಯಾಗಿದ್ದರೂ ರಾಷ್ಟ್ಪವನ್ನು ಬ್ರಿಟಿಷರಿಂದ ಮುಕ್ತಿಗೊಳಿಸುವುದು ಮುಖ್ಯ ಉದ್ದೇಶವಾಗಿತ್ತು. ಕಾಂಗ್ರೆಸ್ನಂತಹ ಮತ್ತು ಗಾಂಧಿಜಿಯಂತಹವರು ತಮ್ಮದೇ ಸಿದ್ದಾಂತ ಸರಿ ಎಂದು ಉಳಿದದ್ದು ಬುರ್ನಾಸು ಮತ್ತಷ್ಟು ಓದಿ
|
ಕರ್ನಾಟಕದಲ್ಲಿ ತಲೆ ಎತ್ತುತ್ತಿದ್ದ ಬಹುಪಕ್ಷೀಯ ರಾಜಕೀಯ ವ್ಯವಸ್ಥೆ ಮೊಳಕೆಯನ್ನು ಮತದಾರ ಮೊಳಕೆಯಲ್ಲಿ ಚಿವುಟಿ ಹಾಕಿದ್ದಾನೆ. ಪುನಃ ಮತ್ತೊಮ್ಮೆ ಕರ್ನಾಟಕದಲ್ಲಿ ದ್ವಿಪಕ್ಷೀಯ ರಾಜಕೀಯ ವ್ಯವಸ್ಥೆ ಅಂದರೆ 80ರ ದಶಕದಲ್ಲಿ ಇದ್ದಂತೆ ಅಸ್ತಿತ್ವಕ್ಕೆ ಬರಬಹುದು. ಜೆಡಿಎಸ್ ಪೂರ್ಣ ನಿರ್ಣಾಮವಾಗದಿದ್ದರೂ ... ಮತ್ತಷ್ಟು ಓದಿ
|
“ಇದು ನಿನ್ನದೇ ಕಥೆನಾ?... ಅನ್ನಿಸೋದೆ ಇಲ್ಲ..ಬರೀ ಬದುಕಿನ ಹೆಳವಂಡಗಳನ್ನು ಕಥೆಗೆ ಇಳಿಸುತ್ತಿದ್ದಿಯಲ್ಲಾ.. ಇದು ಚೆನ್ನಾಗಿದೆ ಸ್ವಲ್ಪ ಆಪ್ಟಿಮಿಸ್ಟಿಕ್ ಅನ್ನಿಸ್ತು”.... “ಎಲ್ಲಿಯವರೆಗೆ ಹೀಗೆಯೇ ಹೆಳವಂಡಗಳನ್ನು ನೆನೆಯುತ್ತ ಇರುವುದು. ಸಾಕಲ್ಲ ಬದುಕಿಗೆ ಇಷ್ಟು”... ಮತ್ತಷ್ಟು ಓದಿ
|
ಎಲ್ಲಾ ಸರಿಯಾಗೈತಿ ಅಂದಕೊಂಡು ಇದ್ದಂವನ ಜೀವನಕ ಅವಳ ಹೆಸರಿನ ರೂಪದಾಗ ಮತ್ತ ಜಮಾ ಅನ್ನೋದು ಆಗಿತ್ತಲ್ಲ. ಹಾಂಗಿದ್ದರ ಯಾವ ಖಾತೆಕ ಖರ್ಚು ಬಿತ್ತು. ತಲಿ ಕೆಡಿಸಿಕೊಳ್ಳುದು ಬ್ಯಾಡ ಬ್ಯಾಡ್ ಅಂದರೂ ವಿಶಿ ಬಂದಿದ್ದಳು ಮತ್ತಷ್ಟು ಓದಿ
|
 ಎರಡು ದಿನಗಳ ಹಿಂದೆ ಅಮೆರಿಕದ ಅದ್ಯಕ್ಷ ಬುಷ್ ಭಾರತದಲ್ಲಿ ಆಹಾರ ಧಾನ್ಯಗಳ ಬಳಕೆ ಹೆಚ್ಚಾಗಿರುವ ಕಾರಣ ಜಾಗತಿಕ ಮಟ್ಟದಲ್ಲಿ ಆಹಾರದ ಕೊರತೆ ಇಂದು ಕಾಡುತ್ತಿದೆ ಎಂದು ಇದು ಯಾವ ನ್ಯಾಯ ಸ್ವಾಮಿ.. ಮೊಸರು ತಿಂದ ಮಂಗ ಮೇಕೆ ಬಾಯಿಗೆ ಒರೆಸಿತ್ತಂತೆ.. ಹಂಗಾಯಿತು ಕಥೆ.. ಮತ್ತಷ್ಟು ಓದಿ
|
ಕಥೆಯಲ್ಲಿ ಸತ್ವವಿರುವುದು ಅಗಲಿಕೆಯಲ್ಲಿ, ಬಡತನದ ಬೇಗೆಯಲ್ಲಿ ನರಳುವವನಿಗೆ ಮನಸ್ಸು ನೀಡಿದರೂ ಐಶ್ವರ್ಯದ ಸುಖದ ಬದುಕು ಹುಡುಕಿಕೊಂಡು ನಿಷ್ಕಲ್ಮಶ ಪ್ರೀತಿಯನ್ನು ದಿಕ್ಕರಿಸಿದವಳಿಗೆ ಏನೂ ಸಿಕ್ಕಿಲ್ಲ. ವಾಸ್ತವಿಕ ಬದುಕಿನ ಸುಖ ಸಂತೋಷಗಳಿಲ್ಲ. ಆದರೂ ಆ ಸತ್ಯವನ್ನು ಮನಸಾರೆ ಇಷ್ಟಪಟ್ಟವನಿಗೆ ಹೇಳಿಕೊಳ್ಳಲಾರದ ಪರಿಸ್ಥಿತಿ..... ಮತ್ತಷ್ಟು ಓದಿ
|
ಇಶಾನ್ ಮಾಡುವ ಆ ಬೋಟ್ ಇದೆಯಲ್ಲ ಅದೊಂದೇ ಸಾಕು ಅವನ Divergent Thinking Style ಸಾಬೀತು ಪಡಿಸಲು. ಇದೇ ರೀತಿ ನಮ್ಮಲ್ಲೂ ಇರಬಹುದಲ್ಲಾ ಇಲ್ಲ ಮುಂದೆ ಹುಟ್ಟುವ ನಮ್ಮ ಮಕ್ಕಳಲ್ಲೂ ಇರಬಹುದಲ್ಲಾ ? ಅದನ್ನ ನೀವು ಹ್ಯಾಗೆ ಮತ್ತಷ್ಟು ಓದಿ
|
ಅನುವಾದ ಸಾಹಿತ್ಯದಲ್ಲಿ ಓದುವ ಅಸಕ್ತಿ ಹುಟ್ಟಬೇಕು ಎಂದರೆ ಅದು ಎಲ್ಲೊ ನಮ್ಮ ಪಕ್ಕವೇ ನಡೆದ ಘಟನೆಯಂತಿರಬೇಕು. ಆಗಾಗ ಓದುಗನ ಮನಸ್ಸು ತನ್ನ ಸುತ್ತಲಿನ ಪರಿಸರವನ್ನು ಕಲ್ಪಿಸಿಕೊಂಡು ಅಕ್ಷರಗಳ ಲೋಕದಲ್ಲಿ ತನ್ಮಯನಾಗಲು ಪ್ರಯತ್ನಿಸುತ್ತದೆ. ಎಲ್ಲೊ ಕಾಣದ ಊರು ಕೇಳದ ಹೆಸರುಗಳಿಂದ ಮತ್ತಷ್ಟು ಓದಿ
|
ಒಂದೇ ಒಂದು ದಿನ ಅವಳು ಕೋಪಿಸಿಕೊಂಡಿರಲಿ. ಆ ನೋವು ಭಗವಂತನಿಗೆ ಪ್ರೀತಿ. ಯಾಕೆ ನಾನಿಷ್ಟ ಪಟ್ಟ ಹುಡುಗಿ ನನ್ನಿಂದ ದೂರವಾಗುತ್ತಿದ್ದಾಳಾ ? ಎರಡು ದಿನದ ನಂತರ ಯಥಾವತ್ ಆಗಿರಲಿ. ಆಗೀನ ಆ ಖುಷಿ ಎದುರು ಎಲ್ಲ ಬೇಡ ಅನ್ನಿಸುತ್ತದೆ. ಕುಂತರೆ ನಿಂತರೆ ಅವ್ಳದೆ ದ್ಯಾನ ಜೀವಕ್ಕಿಲ್ಲ ಸಮಾಧಾನ ಮತ್ತಷ್ಟು ಓದಿ
|
ನಿರ್ದೇಶಕ ರಾಜ್ ಕುಮಾರ್ ಸಂತೋಷಿ ಹಲ್ಲಾ ಬೋಲ್ನಲ್ಲಿ ಮತ್ತೊಂದು ಅಪರಾಧ ಮತ್ತು ಅಪರಾಧ ಜಗತ್ತಿನ ಕಥೆಯನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಜಸ್ಸಿಕಾ ಲಾಲ್ ಕೊಲೆ ಪ್ರಕರಣದ ಹೋಲಿಕೆ ಇದೆ ಎಂದು ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದವು. ಮತ್ತಷ್ಟು ಓದಿ
|