ಮರಾಠಿ ಇತಿಹಾಸ ಸಂಶೋಧಕ ಡಾ. ರಾ.ಚಿ. ಢೇರೆ ಅವರ ಶಿವಾಜಿ ಮೂಲದ ಕುರಿತು ಶಿಖರ ಶಿಂಗಣಾಪುರಚಾ ಶಂಬು ಮಹಾದೇವ ಸಂಶೋಧನಾತ್ಮಕ ಕೃತಿಯನ್ನೇ ಡಾ. ಸರಜೂ ಕಾಟ್ಕರ್ ಶಿವಾಜಿ ಮೂಲ ಕನ್ನಡ ನೆಲ ರೂಪದಲ್ಲಿ ಕನ್ನಡಕ್ಕೆ ಪರಿಚಯಿಸಿದ್ದಾರೆ. ಶಿವಾಜಿ ಮೂಲದ ಕುರಿತು ಅದರಲ್ಲೂ ಮಹಾರಾಷ್ಟ್ರದಲ್ಲಿ ಸಾಕಷ್ಟು ವಿವಾದಗಳು ಇದ್ದವು. ... ಮತ್ತಷ್ಟು ಓದಿ
|
ಬಿಜೆಪಿಯದ್ದೂ ಪಂಚ ಕ್ಷೇತ್ರಗಳಲ್ಲಿ ಸಾಧನೆ ಶೂನ್ಯ. ತನ್ನದೇ ಸರ್ಕಾರವಿದ್ದರೂ ಜನರ ಕೋಪಕ್ಕೆ ಗುರಿಯಾದ ಪಕ್ಷ. ಆಪರೇಷನ್ ಕಮಲಕ್ಕೆ ಜನರು ತಕ್ಕ ಉತ್ತರ ನೀಡಿದ್ದಾರೆ. ಆಪರೇಷನ್ ಗೆ ಒಳಗಾದ ಎರಡೂ ಕ್ಷೇತ್ರಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಆ ಪಕ್ಷಕ್ಕೆ ಇತ್ತು. ಅಲ್ಲಿ ಬಿಟ್ಟು ಬೇರೆಲ್ಲಿಯೋ ಗೆದ್ದಿದೆ. ... ಮತ್ತಷ್ಟು ಓದಿ
|
ಸ್ವಾತಂತ್ರ್ಯ ಪೂರ್ವ ಕಾಲದಲ್ಲಿನ ಭಾರತೀಯ ಲೇಖಕ ಅಸದ್ ಮಂಟೋ ಬರೆದ ಕೆಲವು ಕಥೆಗಳಿವು. ಸಾದತ್ ಹಸನ್ ಮಂಟೋ ಬರೆದ ಕಥೆಗಳ ಪೈಕಿ ಕೋರ್ಟ್ ಮೆಟ್ಟಿಲು ಏರಿದ ಕಥೆಗಳನ್ನೇ ಬಹಿಷ್ಕೃತ ಕಥೆಗಳು ಎಂದು ಡಾ. ಸರಜೂ ಕಾಟ್ಕರ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಇಂದಿನ ಸಾಮಾಜಿಕ ಸ್ಥಿತಿಗತಿಗೆ ಹೋಲಿಸಿದಲ್ಲಿ, ಈ ಕಥೆಗಳಲ್ಲಿನ ... ಮತ್ತಷ್ಟು ಓದಿ
|
ದಲಿತ ಸಾಹಿತ್ಯ ಪ್ರಬುದ್ಧವಾಗಿ ಬೆಳೆದಿರುವುದು ನನಗೆ ತಿಳಿದ ಮಟ್ಟಿಗೆ ಮರಾಠಿಯಲ್ಲಿ ಮಾತ್ರ. ಐದು ಸಾವಿರ ವರುಷಗಳ ರೋಷ ಅವಮಾನಗಳು ಒಮ್ಮಿಂದೊಮ್ಮೆಲೆ ಜಲಪಾತದ ಪ್ರವಾಹೋಪಾದಿಯಲ್ಲಿ ಸಾಹಿತ್ಯ ಲೋಕಕ್ಕೆ ನುಗ್ಗಿತು. ಇಪ್ಪತ್ತು ವರ್ಷಗಳ ಅವಧಿಯಲ್ಲಿ ಮರಾಠಿಯಲ್ಲಿ ಸುಮಾರು 400ಕ್ಕೂ ಹೆಚ್ಚು ದಲಿತ ಸಾಹಿತ್ಯ ಪ್ರಕಟವಾಯಿತು. ... ಮತ್ತಷ್ಟು ಓದಿ
|
 ಕೆಲವು ದಿನಗಳ ಹಿಂದೆ ಬಾಗಲಕೋಟೆಯಲ್ಲಿ ಮುಕ್ತ ಮುಕ್ತ ಸಂವಾದ ಜರುಗಿತು. ಸಂವಾದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಿರುತೆರೆ ನಿರ್ದೇಶಕ ಟಿ.ಎನ್. ಸಿತಾರಾಮ್, ಹಳ್ಳಿಗಳು ಇಂದು ವೃದ್ಧಾಶ್ರಮಗಳು ಆಗುತ್ತಿವೆ ಎಂದು ಹೇಳಿದರು. ಅವರ ಮಾತಿನ ಹಿಂದೆ ಎಂತಹ ಸತ್ಯ ಅಡಗಿದೆ. ಎಲ್ಲ ಜಾಗತೀಕರಣದ ಪರಿಣಾಮವಾಗಿಯೋ ಅಥವಾ ಗ್ರಾಮೀಣ ... ಮತ್ತಷ್ಟು ಓದಿ
|
ರಾಜಕಾರಣಿಗಳಿಗೆ ಎಂದು ಮೊದಲು ಬೊಟ್ಟು ಮಾಡಿ ತೋರಿಸುವುದಕ್ಕಿಂತ ಮೊದಲು ನಮಗೆ ನಾಚಿಕೆಯಾಗಬೇಕು. ಯಾಕೆ ಅಂತಿರಾ ಇದು ಯಥಾ ರಾಜಾಃ ತಥಾ ಪ್ರಜಾ ಎಂಬ ಸಂಸ್ಕೃತದ ಗಾದೆ ಮಾತನ್ನು ತಿರುಗಿಸಿದರೆ ಏನು ಆಗಬೇಕು ಅದೇ ಆಗುತ್ತಿದೆ. ಮುಂಭಯೋತ್ಪಾದನೆಯಾಗಿ ಒಂದು ತಿಂಗಳು ಕಳೆಯಲು ಬಂತು. ಇನ್ನೂ ನಮ್ಮ ಹೊಣಗೇಡಿ (ಹೇಣಗೇಡಿ) ... ಮತ್ತಷ್ಟು ಓದಿ
|
A friend Who knows all about but still likes you ಈ ಮಾತಿಗೆ ನನ್ನ ಮಟ್ಟಿಗೆ ಹೇಳುವುದಾದರೆ ನನಗಿರುವ ಪರಮಾಪ್ತ ಮಿತ್ರ ಎಂದರೆ ದೀಪಕ್. ನಿನ್ನ ಜೀವನದಲ್ಲಿ ಮಿತ್ರನಿಗೆ ಯಾವ ಸ್ಥಾನ? ದೇಹದ ಅರ್ಧ ಭಾಗ ಅರ್ಧಾಂಗಿಗೆ ಇನ್ನರ್ಧ ನನ್ನ ಮಿತ್ರೋತ್ತಮನಿಗೆ ಇದು ನಾನು ಯಾವಾಗಲೋ ವನಿಗೆ ಹೇಳಿದ್ದ ಮಾತು. ... ಮತ್ತಷ್ಟು ಓದಿ
|
ಜಬ್ ದೋಸ್ತಿ ಕಿ ದಾಸ್ತಾನ್ ವಕ್ತ್ ಸುನಾಯೆಗಾಹಮ್ ಕೊ ಭಿ ಎಕ್ ಶಕ್ಸ್ ಯಾದ್ ಆಯೆಗಾ ತಬ್ ಭೂಲ್ ಜಾಯೆಂಗೆ ಜಿಂದಗಿ ಕೆ ಗಮೊಂ ಕೊಜಬ್ ಆಪ್ ಕೆ ಸಾಥ್ ಗುಜರಾ ವಕ್ತ್ ಯಾದ್ ಆಯೇಗಾ..ಅಗಸ್ಟ್ 14. ಜಿಟಿ ಜಿಟಿ ಮಳೆ. ಕಾಲೇಜು ಪ್ರಿನ್ಸಿಪಾಲ್ ಚೇಂಬರ್ ಎದುರಿನ ಕಟ್ಟೆ.. ಗಡಾ ಗಡಾ ಅಂತ ನಡಗ್ತಾ ನಿಂತದ್ದು. ಬಟ್ಟೆ ಎಲ್ಲ ... ಮತ್ತಷ್ಟು ಓದಿ
|
 ಜನಸಾಮಾನ್ಯರಿಗೆ ನಿತ್ಯ ಯಾರಾದರೊಬ್ಬರು ಶುಭಾಶುಭದ ಗ್ರಹದ ರೂಪದಲ್ಲಿ ವಕ್ಕರಿಸಿಕೊಂಡಿರುತ್ತಾರ... ಮತ್ತಷ್ಟು ಓದಿ
|
ಉತ್ತರ ಕರ್ನಾಟಕದಲ್ಲಿ ಹೇಳಿ ಮಾಡಿಸಿದ ಜೋಡಿಗೆ ಕಲಕ ನೀರು... ಎಂಬ ಗ್ರಾಮ್ಯ ಗಾದೆಯ ಮಾತಿನಿಂದ ಅವರಿಬ್ಬರ ಅನೋನ್ಯತೆಯನ್ನು ವಿವರಿಸುತ್ತಾರೆ. ಭಾಷೆ ಒರಟು ಎನಿಸಿದರೂ ಹೇಳುವ ಸತ್ಯ ಸಂಗತಿ ಮನ ಮುಟ್ಟುಂತಿರುತ್ತದೆ. ಒಂದೇ ದಿನ ಸ್ವಾತಂತ್ರ್ಯ ಪಡೆದು ನಂತರ ಇಬ್ಬಾಗವಾದ ಈ ಎರಡು ದೇಶಗಳನ್ನು ಎರಡು ಅಂಶಗಳು ಹಾಳು ... ಮತ್ತಷ್ಟು ಓದಿ
|
ಭಾರತ ಮತ್ತು ಅಮೆರಿಕ ನಡುವಣ ನಾಗರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಸರಕಾರದ ಅಸ್ತಿತ್ವವೇ ಡೋಲಾಯಮಾನ ಸ್ಥಿತಿಯಲ್ಲಿದೆ. ಆದರೆ ಇದು ಒಂದು ದೇಶಕ್ಕೆ ಸಂಬಂಧಿಸಿದ ಸಂಗತಿಯಲ್ಲ. ಇಲ್ಲಿ ಅಮೆರಿಕವಿದೆ, ಭಾರತವಿದೆ, ಇದರೊಂದಿಗೆ ಇರಾನ್ ಕೂಡ ಇದೆ. ಅದು ಹೇಗೆ ಅಂತ ... ಮತ್ತಷ್ಟು ಓದಿ
|
ಇತ್ತೀಚೆಗೆ ಅಂದರೆ ಮೇ ತಿಂಗಳ ಕೊನೆಯ ವಾರದಲ್ಲಿ ಪಶ್ಚಿಮ ಬಂಗಾಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪರಿಣಾಮಗಳು ಯಾಕೆ ಮಾಧ್ಯಮಗಳ ಗಮಜ್ನ ಸೆಳೆಯಲಿಲ್ಲವೊ ಗೊತ್ತಿಲ್ಲ. ಆದರೂ ಈ ಸ್ಥಳೀಯ ಸಂಸ್ಥೆ ಚುನಾವಣೆಗಳು ನೀಡಿದ ತೀರ್ಪನ್ನು ರಾಜಕೀಯ ಸೇರಿದಂತೆ ಮಾಧ್ಯಮ ಪಂಡಿತರು ಗಮನಿಸಿದ್ದರೆ ಜನರ ನಾಡಿ ಮಿಡಿತ ಏನು ಅನ್ನುವುದು ... ಮತ್ತಷ್ಟು ಓದಿ
|
ಕೆಲವು ದಿನಗಳ ಹಿಂದೆ ದಿನೇಶ್ ಅಮೀನ್ ಮಟ್ಟೂ ಅವರು ಮಹಾರಾಷ್ಟ್ರದಲ್ಲಿನ ದಲಿತ ರಾಜಕೀಯದ ಪರಿಸ್ಥಿತಿ ಕುರಿತು ಬರೆದ ವಿಶ್ಲೇಷಣಾತ್ಮಕ ಲೇಖನವನ್ನು ಓದಿದ ನಂತರವೇ ಅನ್ನಿಸಿದ್ದು. ಭಾರತದಲ್ಲಿ ಎಷ್ಟೊಂದು ಸೈದ್ಧಾಂತಿಕ ಸೋಲುಗಳು ಪದೆಪದೆ ಪುನರಾವರ್ತನೆಯಾಗುತ್ತಿವ... ಮತ್ತಷ್ಟು ಓದಿ
|
ಚೆಸ್ಚರ್ ಲೆ ಸ್ಟ್ರೀಟ್ ಕ್ರಿಕೆಟ್ ಮೈದಾನದಲ್ಲಿ ಸ್ಕಾಟ್ ಸ್ಟೈರಿಸ್ ಎರಡು ಬಾರಿ ಏನು ಮಾಡಬೇಕು ಎಂದು ಅರಿಯದೇ ನಿಲ್ಲಬೇಕಾಯಿತು. ಜೊತೆಗೆ ಇಡೀ ಕ್ರಿಕೆಟ್ ಜಗತ್ತೆ ನಿಬ್ಬೇರಗಾಗಿ ನಿಲ್ಲುವಂತಹ ಪರಿಸ್ಥಿತಿ. ಆದರೂ ಆ ಕ್ಷಣ ಬ್ಯಾಟ್ಸ್ಮನ್ನತ್ತ ಮೆಚ್ಚುಗೆಯ ದೃಷ್ಟಿ ಹರಿಸಲೇ ಬೇಕಾಯಿತು. ಕ್ರಿಕೆಟ್ ಜಗತ್ತಿನ ... ಮತ್ತಷ್ಟು ಓದಿ
|
1964ರಲ್ಲಿ ಗಾಂಧಿ ಹತ್ಯೆಯ ಸತ್ಯಾಸತ್ಯತೆಗಳನ್ನು ಬಯಲಿಗೆ ಎಳೆಯುವುದಕ್ಕೆ ನೇಮಿಸಿದ್ದ ಎಲ್. ಜೆ. ಕಪೂರ್ ಆಯೋಗದ ವರದಿಯನ್ನು ಪರಿಶೀಲಿಸಬೇಕು ಎಂದು ಹೇಳಿದ್ದಿರಿ. ಈ ದೇಶದಲ್ಲಿ ಅದೂ ಐವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಆಡಳಿತ ... ಮತ್ತಷ್ಟು ಓದಿ
|