Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]
1 - 15 ರಲ್ಲಿ 22 ಪ್ರದರ್ಶಿಸುತ್ತದೆ 1 2
ಬ್ಲಾಗ್ಸ್ (22)
A friend Who knows all about but still likes you ಈ ಮಾತಿಗೆ ನನ್ನ ಮಟ್ಟಿಗೆ ಹೇಳುವುದಾದರೆ ನನಗಿರುವ ಪರಮಾಪ್ತ ಮಿತ್ರ ಎಂದರೆ ದೀಪಕ್. ನಿನ್ನ ಜೀವನದಲ್ಲಿ ಮಿತ್ರನಿಗೆ ಯಾವ ಸ್ಥಾನ? ದೇಹದ ಅರ್ಧ ಭಾಗ ಅರ್ಧಾಂಗಿಗೆ ಇನ್ನರ್ಧ ನನ್ನ ಮಿತ್ರೋತ್ತಮನಿಗೆ ಇದು ನಾನು ಯಾವಾಗಲೋ ವನಿಗೆ ಹೇಳಿದ್ದ ಮಾತು. ... ಮತ್ತಷ್ಟು ಓದಿ

ಜಬ್ ದೋಸ್ತಿ ಕಿ ದಾಸ್ತಾನ್ ವಕ್ತ್ ಸುನಾಯೆಗಾಹಮ್ ಕೊ ಭಿ ಎಕ್ ಶಕ್ಸ್ ಯಾದ್ ಆಯೆಗಾ ತಬ್ ಭೂಲ್ ಜಾಯೆಂಗೆ ಜಿಂದಗಿ ಕೆ ಗಮೊಂ ಕೊಜಬ್ ಆಪ್ ಕೆ ಸಾಥ್ ಗುಜರಾ ವಕ್ತ್ ಯಾದ್ ಆಯೇಗಾ..ಅಗಸ್ಟ್ 14. ಜಿಟಿ ಜಿಟಿ ಮಳೆ. ಕಾಲೇಜು ಪ್ರಿನ್ಸಿಪಾಲ್ ಚೇಂಬರ್ ಎದುರಿನ ಕಟ್ಟೆ.. ಗಡಾ ಗಡಾ ಅಂತ ನಡಗ್ತಾ ನಿಂತದ್ದು. ಬಟ್ಟೆ ಎಲ್ಲ ... ಮತ್ತಷ್ಟು ಓದಿ

ಜನಸಾಮಾನ್ಯರಿಗೆ ನಿತ್ಯ ಯಾರಾದರೊಬ್ಬರು ಶುಭಾಶುಭದ ಗ್ರಹದ ರೂಪದಲ್ಲಿ ವಕ್ಕರಿಸಿಕೊಂಡಿರುತ್ತಾರ... ಮತ್ತಷ್ಟು ಓದಿ

ಉತ್ತರ ಕರ್ನಾಟಕದಲ್ಲಿ ಹೇಳಿ ಮಾಡಿಸಿದ ಜೋಡಿಗೆ ಕಲಕ ನೀರು... ಎಂಬ ಗ್ರಾಮ್ಯ ಗಾದೆಯ ಮಾತಿನಿಂದ ಅವರಿಬ್ಬರ ಅನೋನ್ಯತೆಯನ್ನು ವಿವರಿಸುತ್ತಾರೆ. ಭಾಷೆ ಒರಟು ಎನಿಸಿದರೂ ಹೇಳುವ ಸತ್ಯ ಸಂಗತಿ ಮನ ಮುಟ್ಟುಂತಿರುತ್ತದೆ. ಒಂದೇ ದಿನ ಸ್ವಾತಂತ್ರ್ಯ ಪಡೆದು ನಂತರ ಇಬ್ಬಾಗವಾದ ಈ ಎರಡು ದೇಶಗಳನ್ನು ಎರಡು ಅಂಶಗಳು ಹಾಳು ... ಮತ್ತಷ್ಟು ಓದಿ

ಭಾರತ ಮತ್ತು ಅಮೆರಿಕ ನಡುವಣ ನಾಗರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಸರಕಾರದ ಅಸ್ತಿತ್ವವೇ ಡೋಲಾಯಮಾನ ಸ್ಥಿತಿಯಲ್ಲಿದೆ. ಆದರೆ ಇದು ಒಂದು ದೇಶಕ್ಕೆ ಸಂಬಂಧಿಸಿದ ಸಂಗತಿಯಲ್ಲ. ಇಲ್ಲಿ ಅಮೆರಿಕವಿದೆ, ಭಾರತವಿದೆ, ಇದರೊಂದಿಗೆ ಇರಾನ್ ಕೂಡ ಇದೆ. ಅದು ಹೇಗೆ ಅಂತ ... ಮತ್ತಷ್ಟು ಓದಿ

ಇತ್ತೀಚೆಗೆ ಅಂದರೆ ಮೇ ತಿಂಗಳ ಕೊನೆಯ ವಾರದಲ್ಲಿ ಪಶ್ಚಿಮ ಬಂಗಾಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪರಿಣಾಮಗಳು ಯಾಕೆ ಮಾಧ್ಯಮಗಳ ಗಮಜ್ನ ಸೆಳೆಯಲಿಲ್ಲವೊ ಗೊತ್ತಿಲ್ಲ. ಆದರೂ ಈ ಸ್ಥಳೀಯ ಸಂಸ್ಥೆ ಚುನಾವಣೆಗಳು ನೀಡಿದ ತೀರ್ಪನ್ನು ರಾಜಕೀಯ ಸೇರಿದಂತೆ ಮಾಧ್ಯಮ ಪಂಡಿತರು ಗಮನಿಸಿದ್ದರೆ ಜನರ ನಾಡಿ ಮಿಡಿತ ಏನು ಅನ್ನುವುದು ... ಮತ್ತಷ್ಟು ಓದಿ

ಕೆಲವು ದಿನಗಳ ಹಿಂದೆ ದಿನೇಶ್ ಅಮೀನ್ ಮಟ್ಟೂ ಅವರು ಮಹಾರಾಷ್ಟ್ರದಲ್ಲಿನ ದಲಿತ ರಾಜಕೀಯದ ಪರಿಸ್ಥಿತಿ ಕುರಿತು ಬರೆದ ವಿಶ್ಲೇಷಣಾತ್ಮಕ ಲೇಖನವನ್ನು ಓದಿದ ನಂತರವೇ ಅನ್ನಿಸಿದ್ದು. ಭಾರತದಲ್ಲಿ ಎಷ್ಟೊಂದು ಸೈದ್ಧಾಂತಿಕ ಸೋಲುಗಳು ಪದೆಪದೆ ಪುನರಾವರ್ತನೆಯಾಗುತ್ತಿವ... ಮತ್ತಷ್ಟು ಓದಿ

ಚೆಸ್ಚರ್ ಲೆ ಸ್ಟ್ರೀಟ್‌ ಕ್ರಿಕೆಟ್ ಮೈದಾನದಲ್ಲಿ ಸ್ಕಾಟ್ ಸ್ಟೈರಿಸ್ ಎರಡು ಬಾರಿ ಏನು ಮಾಡಬೇಕು ಎಂದು ಅರಿಯದೇ ನಿಲ್ಲಬೇಕಾಯಿತು. ಜೊತೆಗೆ ಇಡೀ ಕ್ರಿಕೆಟ್ ಜಗತ್ತೆ ನಿಬ್ಬೇರಗಾಗಿ ನಿಲ್ಲುವಂತಹ ಪರಿಸ್ಥಿತಿ. ಆದರೂ ಆ ಕ್ಷಣ ಬ್ಯಾಟ್ಸ್‌ಮನ್‌ನತ್ತ ಮೆಚ್ಚುಗೆಯ ದೃಷ್ಟಿ ಹರಿಸಲೇ ಬೇಕಾಯಿತು. ಕ್ರಿಕೆಟ್ ಜಗತ್ತಿನ ... ಮತ್ತಷ್ಟು ಓದಿ

1964ರಲ್ಲಿ ಗಾಂಧಿ ಹತ್ಯೆಯ ಸತ್ಯಾಸತ್ಯತೆಗಳನ್ನು ಬಯಲಿಗೆ ಎಳೆಯುವುದಕ್ಕೆ ನೇಮಿಸಿದ್ದ ಎಲ್. ಜೆ. ಕಪೂರ್ ಆಯೋಗದ ವರದಿಯನ್ನು ಪರಿಶೀಲಿಸಬೇಕು ಎಂದು ಹೇಳಿದ್ದಿರಿ. ಈ ದೇಶದಲ್ಲಿ ಅದೂ ಐವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಆಡಳಿತ ... ಮತ್ತಷ್ಟು ಓದಿ

ತ್ರಾಸಿಯವರೆ.. ಈ ರೀತಿ ಹೇಳುತ್ತಿದ್ದೇನೆ ಎಂದು ಬೇಸರ ಬೇಡ ನಿಮ್ಮ ಮೂಲ ಲೇಖನದಲ್ಲಿ ನೇರವಾಗಿ ಓದುಗ ಪ್ರಭುವಿಗೆ ವ್ಯಾಖ್ಯಾನಿತ ವಾಸ್ತವಾಂಶಗಳನ್ನು ನೀಡುತ್ತ ಹೋಗಿದ್ದಿರಿ. ಎಲ್ಲಿಯೂ ನೀವು "ವೀರ್" ದೇಶ ಭಕ್ತನಲ್ಲ ಎಂದು ಹೇಳಿಯೇ ಇಲ್ಲ ಒಪ್ಪಿಕೊಳ್ಳುತ್ತೇನೆ. ಮಾಧ್ಯಮರಂಗದಲ್ಲಿ ನನಗೆ ಇರುವ ಅನುಭವದ ಆಧಾರದ ಮೇಲೆ ... ಮತ್ತಷ್ಟು ಓದಿ

ಸಚಿವ ಸ್ಥಾನದಿಂದ ವಂಚಿತವಾಗಿರುವ ಜಗದೀಶ್ ಶೆಟ್ಟರ್ ಈ ಬಾರಿ ಬಂಡಾಯದ ಬಾವುಟ ಹಾರಿಸಿದಲ್ಲಿ ಅದಕ್ಕೆ ಖಂಡಿತವಾಗಿ ಅನಂತಕುಮಾರ್ ಬೆಂಬಲ ನೀಡುವುದು ನೂರಕ್ಕೆ ನೂರರಷ್ಟು ಸತ್ಯ. ಒಂದು ಪಕ್ಷ ಬಿಜೆಪಿ ಹಾಕಿರುವ... ಮತ್ತಷ್ಟು ಓದಿ

ಮಾಸ್ಟರ್ ಸೀನ್, ಇಡೀ ಚಿತ್ರದ ಸತ್ವ ಇರುವುದೇ ಕ್ಲೈಮಾಕ್ಸ್‌ನಲ್ಲಿ ಶ್ರೀದೇವಿ ರೈಲಿನಲ್ಲಿ ಕಿಟಕಿಯ ಬಳಿ ಕುಳಿತಿದ್ದಾಳೆ ಹೊರಗೆ ನಮ್ಮ ನಾಯಕ ಅವಳನ್ನು ಕರೆಯುತ್ತಿರುತ್ತಾನೆ. ಅವನ ಮೂಕ ಅಭಿನಯ ಎಷ್ಟು ಸಶಕ್ತವಾಗಿದೆ... ಮತ್ತಷ್ಟು ಓದಿ

ಸಾವರ್ಕರ್ ಅವರ ಉಗ್ರ ರಾಷ್ಟ್ರೀಯವಾದ ಮತ್ತು ಗಾಂಧಿಜಿಯ ಅಹಿಂಸಾತ್ಮಕ ಸಿದ್ದಾಂತದಡಿಯಲ್ಲಿ ಬೆಳೆದು ಬಂದ ರಾಷ್ಟ್ರೀಯ ವಾದದ ಹರಿವು ಬೇರೆಯಾಗಿದ್ದರೂ ರಾಷ್ಟ್ಪವನ್ನು ಬ್ರಿಟಿಷರಿಂದ ಮುಕ್ತಿಗೊಳಿಸುವುದು ಮುಖ್ಯ ಉದ್ದೇಶವಾಗಿತ್ತು. ಕಾಂಗ್ರೆಸ್‌ನಂತಹ ಮತ್ತು ಗಾಂಧಿಜಿಯಂತಹವರು ತಮ್ಮದೇ ಸಿದ್ದಾಂತ ಸರಿ ಎಂದು ಉಳಿದದ್ದು ಬುರ್ನಾಸು ಮತ್ತಷ್ಟು ಓದಿ

ಕರ್ನಾಟಕದಲ್ಲಿ ತಲೆ ಎತ್ತುತ್ತಿದ್ದ ಬಹುಪಕ್ಷೀಯ ರಾಜಕೀಯ ವ್ಯವಸ್ಥೆ ಮೊಳಕೆಯನ್ನು ಮತದಾರ ಮೊಳಕೆಯಲ್ಲಿ ಚಿವುಟಿ ಹಾಕಿದ್ದಾನೆ. ಪುನಃ ಮತ್ತೊಮ್ಮೆ ಕರ್ನಾಟಕದಲ್ಲಿ ದ್ವಿಪಕ್ಷೀಯ ರಾಜಕೀಯ ವ್ಯವಸ್ಥೆ ಅಂದರೆ 80ರ ದಶಕದಲ್ಲಿ ಇದ್ದಂತೆ ಅಸ್ತಿತ್ವಕ್ಕೆ ಬರಬಹುದು. ಜೆಡಿಎಸ್ ಪೂರ್ಣ ನಿರ್ಣಾಮವಾಗದಿದ್ದರೂ ... ಮತ್ತಷ್ಟು ಓದಿ

“ಇದು ನಿನ್ನದೇ ಕಥೆನಾ?... ಅನ್ನಿಸೋದೆ ಇಲ್ಲ..ಬರೀ ಬದುಕಿನ ಹೆಳವಂಡಗಳನ್ನು ಕಥೆಗೆ ಇಳಿಸುತ್ತಿದ್ದಿಯಲ್ಲಾ.. ಇದು ಚೆನ್ನಾಗಿದೆ ಸ್ವಲ್ಪ ಆಪ್ಟಿಮಿಸ್ಟಿಕ್ ಅನ್ನಿಸ್ತು”.... “ಎಲ್ಲಿಯವರೆಗೆ ಹೀಗೆಯೇ ಹೆಳವಂಡಗಳನ್ನು ನೆನೆಯುತ್ತ ಇರುವುದು. ಸಾಕಲ್ಲ ಬದುಕಿಗೆ ಇಷ್ಟು”... ಮತ್ತಷ್ಟು ಓದಿ

1 - 15 ರಲ್ಲಿ 22 ಪ್ರದರ್ಶಿಸುತ್ತದೆ 1 2