Welcome, Guest   [ Register | Sign In | Take a tour | Adult Filter: On ]

ಆಗಸ್ಟ್ 21, 2009


ಬ್ಲಾಗ್ಸ್ (2)
ದಲಿತ ಸಾಹಿತ್ಯ ಪ್ರಬುದ್ಧವಾಗಿ ಬೆಳೆದಿರುವುದು ನನಗೆ ತಿಳಿದ ಮಟ್ಟಿಗೆ ಮರಾಠಿಯಲ್ಲಿ ಮಾತ್ರ. ಐದು ಸಾವಿರ ವರುಷಗಳ ರೋಷ ಅವಮಾನಗಳು ಒಮ್ಮಿಂದೊಮ್ಮೆಲೆ ಜಲಪಾತದ ಪ್ರವಾಹೋಪಾದಿಯಲ್ಲಿ ಸಾಹಿತ್ಯ ಲೋಕಕ್ಕೆ ನುಗ್ಗಿತು. ಇಪ್ಪತ್ತು ವರ್ಷಗಳ ಅವಧಿಯಲ್ಲಿ ಮರಾಠಿಯಲ್ಲಿ ಸುಮಾರು 400ಕ್ಕೂ ಹೆಚ್ಚು ದಲಿತ ಸಾಹಿತ್ಯ ಪ್ರಕಟವಾಯಿತು. ... ಮತ್ತಷ್ಟು ಓದಿ

ಕೆಲವು ದಿನಗಳ ಹಿಂದೆ ಬಾಗಲಕೋಟೆಯಲ್ಲಿ ಮುಕ್ತ ಮುಕ್ತ ಸಂವಾದ ಜರುಗಿತು. ಸಂವಾದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಿರುತೆರೆ ನಿರ್ದೇಶಕ ಟಿ.ಎನ್. ಸಿತಾರಾಮ್, ಹಳ್ಳಿಗಳು ಇಂದು ವೃದ್ಧಾಶ್ರಮಗಳು ಆಗುತ್ತಿವೆ ಎಂದು ಹೇಳಿದರು. ಅವರ ಮಾತಿನ ಹಿಂದೆ ಎಂತಹ ಸತ್ಯ ಅಡಗಿದೆ. ಎಲ್ಲ ಜಾಗತೀಕರಣದ ಪರಿಣಾಮವಾಗಿಯೋ ಅಥವಾ ಗ್ರಾಮೀಣ ... ಮತ್ತಷ್ಟು ಓದಿ