Welcome, Guest   [ Register | Sign In | Take a tour | Adult Filter: On ]

ಮೇ 2008


ಬ್ಲಾಗ್ಸ್ (5)
ಸಾವರ್ಕರ್ ಅವರ ಉಗ್ರ ರಾಷ್ಟ್ರೀಯವಾದ ಮತ್ತು ಗಾಂಧಿಜಿಯ ಅಹಿಂಸಾತ್ಮಕ ಸಿದ್ದಾಂತದಡಿಯಲ್ಲಿ ಬೆಳೆದು ಬಂದ ರಾಷ್ಟ್ರೀಯ ವಾದದ ಹರಿವು ಬೇರೆಯಾಗಿದ್ದರೂ ರಾಷ್ಟ್ಪವನ್ನು ಬ್ರಿಟಿಷರಿಂದ ಮುಕ್ತಿಗೊಳಿಸುವುದು ಮುಖ್ಯ ಉದ್ದೇಶವಾಗಿತ್ತು. ಕಾಂಗ್ರೆಸ್‌ನಂತಹ ಮತ್ತು ಗಾಂಧಿಜಿಯಂತಹವರು ತಮ್ಮದೇ ಸಿದ್ದಾಂತ ಸರಿ ಎಂದು ಉಳಿದದ್ದು ಬುರ್ನಾಸು ಮತ್ತಷ್ಟು ಓದಿ

ಕರ್ನಾಟಕದಲ್ಲಿ ತಲೆ ಎತ್ತುತ್ತಿದ್ದ ಬಹುಪಕ್ಷೀಯ ರಾಜಕೀಯ ವ್ಯವಸ್ಥೆ ಮೊಳಕೆಯನ್ನು ಮತದಾರ ಮೊಳಕೆಯಲ್ಲಿ ಚಿವುಟಿ ಹಾಕಿದ್ದಾನೆ. ಪುನಃ ಮತ್ತೊಮ್ಮೆ ಕರ್ನಾಟಕದಲ್ಲಿ ದ್ವಿಪಕ್ಷೀಯ ರಾಜಕೀಯ ವ್ಯವಸ್ಥೆ ಅಂದರೆ 80ರ ದಶಕದಲ್ಲಿ ಇದ್ದಂತೆ ಅಸ್ತಿತ್ವಕ್ಕೆ ಬರಬಹುದು. ಜೆಡಿಎಸ್ ಪೂರ್ಣ ನಿರ್ಣಾಮವಾಗದಿದ್ದರೂ ... ಮತ್ತಷ್ಟು ಓದಿ

“ಇದು ನಿನ್ನದೇ ಕಥೆನಾ?... ಅನ್ನಿಸೋದೆ ಇಲ್ಲ..ಬರೀ ಬದುಕಿನ ಹೆಳವಂಡಗಳನ್ನು ಕಥೆಗೆ ಇಳಿಸುತ್ತಿದ್ದಿಯಲ್ಲಾ.. ಇದು ಚೆನ್ನಾಗಿದೆ ಸ್ವಲ್ಪ ಆಪ್ಟಿಮಿಸ್ಟಿಕ್ ಅನ್ನಿಸ್ತು”.... “ಎಲ್ಲಿಯವರೆಗೆ ಹೀಗೆಯೇ ಹೆಳವಂಡಗಳನ್ನು ನೆನೆಯುತ್ತ ಇರುವುದು. ಸಾಕಲ್ಲ ಬದುಕಿಗೆ ಇಷ್ಟು”... ಮತ್ತಷ್ಟು ಓದಿ

ಎಲ್ಲಾ ಸರಿಯಾಗೈತಿ ಅಂದಕೊಂಡು ಇದ್ದಂವನ ಜೀವನಕ ಅವಳ ಹೆಸರಿನ ರೂಪದಾಗ ಮತ್ತ ಜಮಾ ಅನ್ನೋದು ಆಗಿತ್ತಲ್ಲ. ಹಾಂಗಿದ್ದರ ಯಾವ ಖಾತೆಕ ಖರ್ಚು ಬಿತ್ತು. ತಲಿ ಕೆಡಿಸಿಕೊಳ್ಳುದು ಬ್ಯಾಡ ಬ್ಯಾಡ್ ಅಂದರೂ ವಿಶಿ ಬಂದಿದ್ದಳು ಮತ್ತಷ್ಟು ಓದಿ

ಎರಡು ದಿನಗಳ ಹಿಂದೆ ಅಮೆರಿಕದ ಅದ್ಯಕ್ಷ ಬುಷ್ ಭಾರತದಲ್ಲಿ ಆಹಾರ ಧಾನ್ಯಗಳ ಬಳಕೆ ಹೆಚ್ಚಾಗಿರುವ ಕಾರಣ ಜಾಗತಿಕ ಮಟ್ಟದಲ್ಲಿ ಆಹಾರದ ಕೊರತೆ ಇಂದು ಕಾಡುತ್ತಿದೆ ಎಂದು ಇದು ಯಾವ ನ್ಯಾಯ ಸ್ವಾಮಿ.. ಮೊಸರು ತಿಂದ ಮಂಗ ಮೇಕೆ ಬಾಯಿಗೆ ಒರೆಸಿತ್ತಂತೆ.. ಹಂಗಾಯಿತು ಕಥೆ.. ಮತ್ತಷ್ಟು ಓದಿ